"ವಿದ್ಯಾರ್ಥಿಯಾಗಿದ್ದಾಗಲೇ ದೇಶಸೇವೆ, ಜನರ ಸೇವೆ ನನ್ನ ಕನಸಾಗಿತ್ತು"<br /><br />► "ಅಧಿಕಾರ ಪಡೆಯಬೇಕು, ಹಣ ಮಾಡಬೇಕು ಅನ್ನೋದಷ್ಟೇ ಈಗಿನ ರಾಜಕೀಯ"<br /><br />► "ಆಸ್ಕರ್ ಫೆರ್ನಾಂಡಿಸ್ ಅವರೊಂದಿಗಿನ ಒಡನಾಟ ಜನಸೇವೆಗೆ ಪ್ರೇರಣೆ"<br /><br />► "ಪೇಜಾವರ ಮಠದ ಇಫ್ತಾರ್ ಕೂಟದಲ್ಲಿ ಸ್ವಾಮೀಜಿಗಳೂ ಭಾಗವಹಿಸಿದ್ರು"<br /><br />► "ಕರಾವಳಿಗೆ ಅನುದಾನ ತಂದು ಇಲ್ಲಿನ ಅಭಿವೃದ್ಧಿ ನಮ್ಮ ಮುಖ್ಯ ಉದ್ದೇಶ"<br /><br />ಎಂ.ಎ ಗಫೂರ್ <br />- ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ<br /><br />►► ವಾರ್ತಾಭಾರತಿ ವಿಶೇಷ ಸಂದರ್ಶನ<br /><br />#varthabharati #specialinterview #interview #MAGafoor #congress #mangaluru #mangalore
